ಉಡುಪಿಗೂ ಕುರುಕ್ಷೇತ್ರ ಯುದ್ಧಕ್ಕೂ ಏನು ಸಂಬಂಧ?

ಸಾಮಾನ್ಯವಾಗಿ ಹಿಂದೂ ಧರ್ಮದ ಪುರಾಣಗಳನ್ನು ತಿಳಿದುಕೊಳ್ಳಲು ಎಷ್ಟೊಂದು ಗ್ರಂಥಗಳು ಲಭ್ಯವಿದೆ ಎಂಬುದು ಎಲ್ಲರಿಗೂ ತಿಳಿದಿದೆ ಅದರಲ್ಲಿ ಮುಖ್ಯವಾಗಿ ಮಹಾಭಾರತ ಕೂಡ ಒಂದು. ಈ ಮಹಾಭಾರತದ ಎಷ್ಟೊಂದು ಘಟನೆಗಳ ಬಗೆಗೆ ನಮಗೆ ಮಾಹಿತಿ ಇರುವುದಿಲ್ಲ ನಾವು ಈ ದಿನ ನಿಮಗೆ ಒಂದು ಪ್ರಮುಖವಾದ ಘಟನೆಯ ಬಗ್ಗೆ ಹೇಳುತ್ತೇವೆ ಅದೇನೆಂದರೆ ಮಹಾಭಾರತದ ಯುದ್ಧ ನಡೆಯುವಾಗ ಹದಿನೆಂಟು ದಿನವೂ ಅಲ್ಲಿದ್ದ ಆ ಲಕ್ಷಾಂತರ ಜನ ಸೈನಿಕರಿಗೆ ಊಟದ ವ್ಯವಸ್ಥೆ ಹೇಗಿತ್ತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಸ್ನೇಹಿತರೇ ಎಲ್ಲರಿಗೂ ತಿಳಿದಿರುವ […]

Continue Reading

ತೆಳ್ಳಗಿರುವವರು ಇವುಗಳನ್ನು ತಿಂದರೆ ಬೇಗನೆ ದಪ್ಪಗಾಗುತ್ತಾರೆ!

ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಚಿಂತೆ ಇದ್ದೇ ಇರುತ್ತದೆ ಇನ್ನು ಕೆಲವರಿಗೆ ಯಾವುದೋ ಚಿಕ್ಕ ವಿಚಾರಗಳೆಲ್ಲ ಚಿಂತೆ ಇರುತ್ತದೆ, ಅದು ಏನು ಅಂದರೆ ನಾನು ದಪ್ಪ ಇದ್ದೀನಿ ಅಂತ ಆದರೆ ಇನ್ನು ಕೆಲವರಿಗೆ ನಾನು ಸಣ್ಣ ಇದ್ದೀನಿ ಅಂತ ಚಿಂತೆ ಇರುತ್ತದೆ, ಆದರೆ ದಪ್ಪಗಾಗಲು ಯಾವುದೆ ರೀತಿಯ ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ ನಾವು ಹೇಳುವಂತಹ ಈ ಸುಲಭ ಮನೆಮದ್ದನ್ನು ಪಾಲಿಸಿದರೆ ಸಾಕು ಮತ್ತು ನಿಮ್ಮ ಆಹಾರ ಪದ್ಧತಿಯಲ್ಲಿ ಈ ಪದಾರ್ಥಗಳನ್ನು ತಿನ್ನುವುದನ್ನು ರೂಢಿಸಿಕೊಂಡರೆ ಸಾಕು ನಿಜಕ್ಕೂ […]

Continue Reading

ಅಲೋವೆರಾ ಜೊತೆ ಇದನ್ನು ಸೇರಿಸಿ ಹಚ್ಚಿದರೆ ಕೂದಲು ಉದುರುವುದಿಲ್ಲ ದಟ್ಟವಾಗಿ ಬೆಳೆಯುತ್ತದೆ

ಈಗಿನ ಕಾಲದಲ್ಲಿ ಮಹಿಳೆಯರಿಗೆ ಸಾವಿರಾರು ಸಮಸ್ಯೆಗಳಿವೆ. ಅದರಲ್ಲಿ ಒಂದು ಪ್ರಮುಖವಾದ ಸಮಸ್ಯೆ ಎಂದರೆ ತಲೆ ಕೂದಲಿನ ಸಮಸ್ಯೆ. ಯಾವ ಮಹಿಳೆಯರನ್ನು ನೋಡಿದರೂ ಕೂಡ ಅವರಿಗೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ತಲೆ ಕೂದಲು ಉದುರುತ್ತಿದೆ, ತಲೆ ಕೂದಲು ಬೆಳೆಯುತ್ತಿಲ್ಲ, ತಲೆ ಕೂದಲಲ್ಲಿ ಹೊಟ್ಟಿದೆ ಈ ರೀತಿ ಸಾವಿರಾರು ಸಮಸ್ಯೆಗಳನ್ನು ಈಗಿನ ಮಹಿಳೆಯರು ವ್ಯಕ್ತಪಡಿಸುತ್ತಾರೆ. ಅದಕ್ಕೆ ಹೋಮಿಯೋಪತಿ, ಅಲೋಪತಿ, ಆಯುರ್ವೇದ ಈ ರೀತಿ ನಾನಾ ರೀತಿಯಾದಂತಹ ಔಷಧಿಗಳನ್ನು ಕೂಡ ಬಳಸುತ್ತಾರೆ. ಆದರೆ ಮನೆಯಲ್ಲಿ ಇರುವಂತಹ ವಸ್ತುಗಳನ್ನು ಬಳಸಿ ತಲೆ […]

Continue Reading

ಸಕ್ಕರೆ ಕಾಯಿಲೆ ಇರುವವರು ಈ ಹಣ್ಣುಗಳನ್ನು ತಿನ್ನಿ 2 ದಿನದಲ್ಲಿ ‘ಡಯಾಬಿಟಿಸ್’ ಕಡಿಮೆಯಾಗುತ್ತದೆ.

ಸ್ನೇಹಿತರೇ ಪ್ರತಿಯೊಂದು ವ್ಯಕ್ತಿಗೂ ಕೂಡ ಜೀವನದಲ್ಲಿ ಆರೋಗ್ಯ ಎಂಬುದು ಮುಖ್ಯ. ಆರೋಗ್ಯವೇ ಭಾಗ್ಯ ಎಂಬ ಗಾದೆಯನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಆರೋಗ್ಯವಾಗಿದ್ದರೆ ಮನುಷ್ಯ ಯಾವ ಕೆಲಸವನ್ನು ಕೂಡ ನೆಮ್ಮದಿಯಿಂದ ಮಾಡಬಹುದು. ಯಾವ ವ್ಯಕ್ತಿ ಕೂಡ ಜೀವನದಲ್ಲಿ ಪ್ರಗತಿಯನ್ನು ಸಾಧಿಸಬೇಕೆಂದರೆ ಆರೋಗ್ಯವಾಗಿರಬೇಕು. ಆರೋಗ್ಯ ಚೆನ್ನಾಗಿದ್ದರೆ ವ್ಯಕ್ತಿಯ ಜೀವನ ಕೂಡ ಆನಂದಮಯವಾಗಿರುತ್ತದೆ. ಸ್ನೇಹಿತರೇ ಈ ಮಾತನ್ನು ನಾನು ನಿಮಗೆ ಈಗ ಏತಕ್ಕಾಗಿ ಹೇಳುತ್ತಿದ್ದೇನೆಂದರೆ ಈಗಿನ ಕಾಲದಲ್ಲಿ ಮಕ್ಕಳು ಹುಟ್ಟಿದಾಗಿನಿಂದಲೇ ಕಾಯಿಲೆಗಳನ್ನು ಹೊತ್ತುಕೊಂಡು ಬರುತ್ತಿದ್ದಾರೆ. ಅನೇಕ ಕಾಯಿಲೆಗಳು ವಂಶ ಪಾರಂಪರ್ಯ ಎಂಬುದರ […]

Continue Reading

ನಟ ಶಶಿಕುಮಾರ್ ಜೀವನದಲ್ಲಿ ನಡೆದ ಭೀಕರ ಘಟನೆ ಬಗ್ಗೆ ಹಂಚಿಕೊಂಡಿದ್ದು ಹೀಗೆ!

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಸುಂದರವಾದ ನಟ ಎಂದೇ ಕರೆಯಬಹುದು ಶಶಿಕುಮಾರ್ ಅವರನ್ನು ಮತ್ತು ಶಶಿಕುಮಾರ್ ಕನ್ನಡ ಚಿತ್ರರಂಗಕ್ಕೆ ಪ್ರವೇಶವಾದ ಸ್ವಲ್ಪ ವರುಷಗಳಲ್ಲಿ ಅಂದರೆ ಅವರು ಕೇವಲ ಏಳೆಂಟು ವರ್ಷಗಳಲ್ಲಿಯೇ ಸುಮಾರು ಎಪ್ಪತ್ತೈದು ಚಲನಚಿತ್ರಗಳಲ್ಲಿ ನಟನೆ ಮಾಡಿದಂತಹ ನಟ. ಆದರೆ ಇದ್ದಕ್ಕಿದ್ದ ಹಾಗೆ ಶಶಿಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸಿನಿಮಾಗಳಲ್ಲಿ ಯಾಕೆ ಕಾಣಿಸಿಕೊಳ್ಳಲಿಲ್ಲ ಅಂತ ಎಲ್ಲರಲ್ಲಿಯೂ ಕೂಡ ಕಾಡುತ್ತಿರುವಂತಹ ಒಂದು ಪ್ರಶ್ನೆಯಾಗಿರುತ್ತದೆ ಅಷ್ಟು ಸುಂದರವಾಗಿದ್ದ ನಟನಿಗೆ ಯಾಕೆ ಚಲನ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದವು. ಇದಕ್ಕೆಲ್ಲ ಕಾರಣವೇನು ಅನ್ನೋದನ್ನು […]

Continue Reading

ಬಿಯರ್ ಕುಡಿದರೆ ಏನಾಗುತ್ತೆ ಗೊತ್ತಾ?

ಸ್ನೇಹಿತರೇ ಸಾಮಾನ್ಯವಾಗಿ ನಾವು ಎಷ್ಟೊಂದು ಬೇಡದ ವಿಚಾರಗಳನ್ನು ನಂಬಿಕೊಂಡು ಜೀವನ ಮಾಡುತ್ತಿರುತ್ತೇವೆ ಅಂಥದ್ದೇ ಒಂದು ಪ್ರಮುಖವಾದ ವಿಚಾರದ ಬಗ್ಗೆ ನಾವು ಈ ದಿನ ಚರ್ಚೆ ಮಾಡೋಣ ಆ ವಿಚಾರ ಯಾವುದೆಂದರೆ ಸಾಮಾನ್ಯವಾಗಿ ಈಗಿನ ಯುಗದಲ್ಲಿ ಕೆಲವೊಬ್ಬರು ಬಿಯರ್ ಮತ್ತು ವೈನ್ ಗಳನ್ನು ಕುಡಿಯುವುದರಿಂದ ನಮ್ಮ ದೇಹದ ಆರೋಗ್ಯ ತುಂಬಾ ಅಚ್ಚುಕಟ್ಟಾಗುತ್ತದೆ ಎಂಬ ನಂಬಿಕೆಯೊಂದಿಗೆ ಬಾಳುತ್ತಿದ್ದಾರೆ ಆದರೆ ಈ ವೈನ್ ಅಥವಾ ಬಿಯರನ್ನು ಕುಡಿಯುವುದು ನಮ್ಮ ದೇಹಕ್ಕೆ ಒಳ್ಳೆಯದು ಕೆಟ್ಟದ್ದು ನಮ್ಮ ದೇಹಕ್ಕೆ ಯಾವ ಮದ್ಯಪಾನ ಒಳ್ಳೆಯದು ಎಂಬುದರ […]

Continue Reading

ರಕ್ತಹೀನತೆಯ ಸಮಸ್ಯೆಯೇ? ಹಾಗಿದ್ರೆ ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ.

ಸ್ನೇಹಿತರೆ ಈಗಿನ ಕಾಲದಲ್ಲಿ ರಕ್ತಹೀನತೆ ಹಾಗೂ ಹಿಮೋಗ್ಲೋಬಿನ್ ಕೊರತೆಯಿಂದಾಗಿ ತುಂಬಾ ಜನ ಬಳಲುತ್ತಿದ್ದಾರೆ. ಈಗ ಪ್ರಪಂಚದಲ್ಲಿ ಇದು ಒಂದು ದೊಡ್ಡ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಒಂದು ಅಧ್ಯಾಯನದ ಪ್ರಕಾರ ಭಾರತದಲ್ಲಿ ಶೇಕಡ ಐವತ್ತು ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಂಡುಬರುತ್ತಿದೆ. ಹಾಗಾದರೆ ಈ ರಕ್ತಹೀನತೆ ಸಮಸ್ಯೆ ಹಾಗೂ ಹಿಮೋಗ್ಲೋಬಿನ್ ಕೊರತೆಯಿಂದ ದೂರವಾಗಲು ಏನು ಮಾಡಬೇಕು ಎಂಬುದನ್ನು ನಾನು ಇಂದು ನಿಮಗೆ ಕೆಲಸ ಕೊಡುತ್ತೇನೆ. ಈ ಸಮಸ್ಯೆಗಳನ್ನು ಸುಲಭವಾಗಿ ನಾವು ದೂರ ಮಾಡಿಕೊಳ್ಳಬಹುದು. ಹೌದು ಸ್ನೇಹಿತರೆ ಈ ರಕ್ತಹೀನತೆ ಸಮಸ್ಯೆಯೂ […]

Continue Reading

ನಿಮ್ಮ ಹೆಂಡತಿ ಹೀಗೆ ಕುಂಕುಮವಿಟ್ಟರೆ ನಿಮಗೆ ಅದೃಷ್ಟವೋ ಅದೃಷ್ಟ

ಮನೆಯಲ್ಲಿ ಹೆಣ್ಣು ಮಕ್ಕಳು ಸೌಭಾಗ್ಯದ ಸಂಕೇತ. ಹೌದು ಮದುವೆಯಾಗಿ ಇರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿಗೆ ಹೋಲಿಸುತ್ತಾರೆ, ಅವಳು ಆ ಮನೆಯ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗಿದೆ. ಆದಕಾರಣ ಗಂಡನಿಗೆ ಐಶ್ವರ್ಯ ಸಿದ್ಧಿಗಾಗಿ ಆಯಸ್ಸಿನ ಪ್ರಾಪ್ತಿಗಾಗಿ ಹೆಣ್ಣಾದವಳು, ಈ ಕೆಲವೊಂದು ಆಚಾರ ವಿಚಾರಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ ಮತ್ತು ಮನೆಯ ಏಳಿಗೆಗಾಗಿ ಮನೆಯ ಉದ್ಧಾರಕ್ಕಾಗಿ, ಗಂಡನ ಏಳಿಗೆಗಾಗಿ ಹೆಣ್ಣು ತಪ್ಪದೆ ಈ ಕೆಲವೊಂದು ವಿಚಾರಗಳನ್ನು ತಿಳಿದು ಪಾಲಿಸಿಕೊಂಡು ಬಂದದ್ದೆ ಆದಲ್ಲಿ, ಗಂಡನ ಶ್ರೇಯಸ್ಸಿಗೆ ಸುಮಂಗಲಿ ಆದ ಹೆಣ್ಣು ಕಾರಣಳಾಗುತ್ತಾಳೆ. ಈ […]

Continue Reading

ಇದನ್ನು ಮನೆಯಲ್ಲಿ ತಯಾರಿಸಿ ಕಂಪನಿಗೆ ಕೊಡಿ.

ಮನೆಯಲ್ಲಿಯೇ ಸ್ವಂತ ಬಿಸಿನೆಸ್ ಮಾಡುವ ಒಂದು ಆಸೆ ನಿಮಗೆ ಇದೆಯಾ ಹಾಗಾದರೆ ಬಿಸ್ನೆಸ್ ಮಾಡಲೆಂದೇ ನಾವು ನಿಮಗೆ ಈ ದಿನ ಒಂದು ಹೊಸ ಐಡಿಯಾವನ್ನು ಹೊತ್ತು ತಂದಿದ್ದೇವೆ ತಪ್ಪದೇ ಮಾಹಿತಿಯನ್ನು ಓದಿ ಮತ್ತು ಮಾಹಿತಿಯನ್ನು ತಪ್ಪದೇ ನಿಮ್ಮ ಗೆಳೆಯರು ಕೂಡ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಉದ್ಯೋಗವೇ ಪುರುಷನಿಗೆ ಅಲಂಕಾರ ಮತ್ತು ಅವನು ಕುಡಿಯದೆ ಇದ್ದರೆ ಈ ಸಮಾಜದಲ್ಲಿ ಅವರಿಗೆ ಕಿಂಚಿತ್ತು ಬೆಲೆ ಸಿಗುವುದಿಲ್ಲ ಆದ್ದರಿಂದ ಬಸವಣ್ಣನವರು ಹೇಳಿರುವ ಹಾಗೆ ಕಾಯಕವೇ ಕೈಲಾಸ ಎಂದು ಪುರುಷ […]

Continue Reading

ಕುಡಿತ ಬಿಡಿಸುವುದಕ್ಕೆ ಇಲ್ಲಿದೆ ನೋಡಿ ಮನೆಮದ್ದು.

ಕುಡಿತ ಬಿಡಿಸುವುದಕ್ಕೆ ಅಥವಾ ಬೀಡಿ ಸಿಗರೇಟಿನಿಂದ ದೂರ ಇರಬೇಕು ಅನ್ನೋದಾದರೆ ಅಥವಾ ಯಾವುದೇ ರೀತಿಯ ಕೆಟ್ಟ ಚಟಗಳು ನಿಮ್ಮ ಮನೆಯಲ್ಲಿರುವಂತಹ ಯಾವುದಾದರೂ ವ್ಯಕ್ತಿ ಈ ರೀತಿಯ ಹವ್ಯಾಸಗಳನ್ನು ಹೊಂದಿದ್ದರೆ ಎಷ್ಟು ಪ್ರಯತ್ನಿಸಿದರೂ ಕೂಡ ಆ ಹವ್ಯಾಸದಿಂದ ಆಚೆ ತರಲು ಸಾಧ್ಯವಾಗುತ್ತಿಲ್ಲ ಅನ್ನೋದಾದರೆ ಈ ಒಂದು ಸುಲಭ ಮನೆ ಮಾತನ್ನು ಮೂರು ತಿಂಗಳುಗಳ ಕಾಲ ಪ್ರಯತ್ನಿಸಿ ನೋಡಿ ನಿಜಕ್ಕೂ ಒಳ್ಳೆಯ ಫಲಿತಾಂಶವನ್ನು ಪಡೆಯುವುದರ ಜೊತೆಗೆ ಕುಡಿತದಿಂದ ಬೇಗಾನೆ ಮುಕ್ತರಾಗಬಹುದು ಹಾಗಾದರೆ ಈ ಮನೆ ಮದ್ದನ್ನು ಮಾಡುವ ವಿಧಾನವನ್ನು ನಾವು […]

Continue Reading